ಗ್ಯಾಜೆಟ್

“4G ಜಿಯೋ” ಸಿಮ್ಅನ್ನು “3G ಮೊಬೈಲ್” ನಲ್ಲಿ ಉಪಯೋಗಿಸುವುದು ಹೇಗೆಂದು ತಿಳಿಯಬೇಕೇ??? ಹಾಗಾದರೆ ಈ ಲೇಖನವನ್ನು ಓದಿ

936

ಈಗ ಎಲ್ಲರಲ್ಲಿಯೂ 4G ಮೊಬೈಲ್ ಹಾಗೂ  jio sim ಇದ್ದೆ ಇರುತ್ತದೆ.ಆದರೆ 3G  ಮೊಬೈಲ್ ಇದ್ದವರು ಜಿಯೋ ಸಿಮ್ ಉಪಯೋಗಿಸುವುದು ಹೇಗೆ?

ಇಲ್ಲಿದೆ ನೋಡಿ ಟ್ರಿಕ್ಸ್:-      ಈಗ 3ಜಿ ಫೋನ್ ಇರುವವರು ಈ ಕೆಳಗೆ ನೀಡಿದ ಟ್ರಿಕ್ಸ್ ಬಳಿಸಿ ಜಿಯೋ ಸಿಮ್ ನಿಮ್ಮ ಫೋನ್’ನಲ್ಲಿ ಆಕ್ಟಿವೇಟ್ ಮಾಡಿಕೊಳ್ಳಬಹುದು.

 

4G ಜಿಯೋ ಸಿಮ್ಅನ್ನು 3ಜಿ ಫೋನ್ಗೆ ಆಕ್ತಿವೇಟ  ಮಾಡುವ ವಿಧಾನಗಳು:- 

  1. ಎಲ್ಲಕ್ಕೂ ಮೊದಲು ನಿಮ್ಮ ಮೊಬೈಲ್’ನಿಂದ 1800-200-200-2 ನಂಬರ್’ಗೆ ಕರೆ ಮಾಡಿ
  2. ಈ ನಂಬರ್’ಗೆ ಕರೆ ಮಾಡಿದ ಬಳಿಕ ನಿಮ್ಮ ಮೊಬೈಲ್’ಗೆ ಲಿಂಕ್ ಹೊಂದಿರುವ ಸಂದೇಶವೊಂದು ಬರುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಪ್ಲೇ ಸ್ಟೋರ್ ಅಪ್ಲಿಕೇಶನ್ ಗೆ ರೀ ಡೈರೆಕ್ಟ್ ಆಗುತ್ತದೆ.
  3. ಇಲ್ಲಿ ನೀವು ‘ಮೈ ಜಿಯೋ ಅಪ್ಲಿಕೇಶನ್’ ಡೌನ್ ಲೋಡ್ ಮಾಡಿ ಮೊಬೈಲ್’ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.
  4. ಈ ಅಪ್ಲಿಕೇಶನ್ ಇನ್ಸ್ಟಾಲ್ ಆದ ಬಳಿಕ ಓಪನ್ ಮಾಡಿ ‘ಗೆಟ್ ಜಿಯೋ ಸಿಮ್'(Get Jio Sim) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ ‘ಅಗ್ರಿ'(agree) ಎಂಬ ಆಯ್ಕೆ ಒತ್ತಿ. ತದ ನಂತರ ‘ಗೆಟ್ ಜಿಯೋ ಸಿಮ್ ಆಫರ್'(Get Jio Sim Offer) ಎಂಬುವುದನ್ನು ಕ್ಲಿಕ್ ಮಾಡಿ.
  5. ಬಳಿಕ ನೀವು ನಿಮ್ಮ ‘ಲೊಕೇಷನ್'(Location) ಸೆಟ್ ಮಾಡಿಕೊಂಡು, ‘ನೆಕ್ಸ್ಟ್'(Next) ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ.ಇಲ್ಲಿ ಓದಿ :-ಏನಿದು “JIO 100GB” ಬಂಫರ್ ಆಫರ್ !!!

ಈ ಪ್ರಕ್ರಿಯೆಯ ಬಳಿಕ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಒಂದು ಕೋಟ್ ಕಾಣಿಸಿಕೊಳ್ಳುತ್ತದೆ. ಈ ಆಫರ್ ಕೋಡ್’ನ್ನು ಬರೆದಿಟ್ಟುಕೊಳ್ಳಿ. ಆಫರ್ ಕೋಡ್ ಪಡೆದ ಬಳಿಕ ಏನು ಮಾಡಬೇಕು? 3ಜಿ ಫೋನ್’ನಲ್ಲಿ, 4ಜಿ ಬಳಸುವುದು ಹೇಗೆ? 3ಜಿ ಫೋನ್’ನಲ್ಲಿ ಜಿಯೋ ಸಿಮ್ ಬಳಸುವುದಕ್ಕೂ ಮೊದಲು ಇದನ್ನು ಆಕ್ತಿವೇಟ ಮಾಡಿಕೊಳ್ಳುವುದು ಅತ್ಯವಶ್ಯಕ.

ಒಂದು ವೇಳೆ ಈ ಕೆಳಗೆ ನೀಡಿದ ವಿಧಾನ ಬಳಸಿಯೂ ನಿಮ್ಮ ಫೋನ್’ನಲ್ಲಿ ಜಿಯೋ ಕಾರ್ಯ ನಿರ್ವಹಿಸುತ್ತಿಲ್ಲವೆಂದಾದಲ್ಲಿ ನೀವು ಹೊಸ Volte ನ ಮೊಬೈಲ್ ಖರೀದಿಸಬೇಕಾಗುತ್ತದೆ.

ಮೊದಲ ವಿಧಾನ: MTK Engineering App :-

  1. 1. ಫ್ಲೇ ಸ್ಟೋರ್’ನಲ್ಲಿ ಲಭ್ಯವಿರುವ MTK Engineering App ನ್ನು ಡೌನ್’ಲೋಡ್ ಮಾಡಿಕೊಳ್ಳಿ.
  2. ಬಳಿಕ ಇದನ್ನು ಓಪನ್ ಮಾಡಿ ನಿಮ್ಮ ಮೊಬೈಲ್’ನ ಕೋಡ್ ನಮೂದಿಸಿ.
  3. ಬಳಿಕ MTK ಸೆಟ್ಟಿಂಗ್ಸ್ ಓಪನ್ ಮಾಡಿ, Preffered Network select ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  4. ನೆಟ್ವರ್ಕ್ ಮೋಡ್ LTE , WCDMA ಇಲ್ಲವೇ GSM ಮೋಡ್ ಆಯ್ಕೆ ಮಾಡಿ ಸೆಟ್ಟಿಂಗ್’ನ್ನು ಸೇವ್ ಮಾಡಿ.
  5. ಇದಾದ ಬಳಿಕ ಕೊನೆಯದಾಗಿ ನಿಮ್ಮ ಮೊಬೈಲ್’ನ್ನು ರೀಸ್ಟಾರ್ಟ್ ಮಾಡಿಕೊಳ್ಳಿ. ಇದನ್ನು ಅನುಸರಿಸುವುದರಿಂದ ನೀವು 4ಜಿ ಸಿಮ್ ಬಳಸಬಹುದಾಗಿದೆ

ಎರಡನೇ ವಿಧಾನ: Xorware 2G/3g/4g App :-

  1. ಮೊದಲ ಹಂತವಾಗಿ ನೀವು ಇಲ್ಲಿ ನೀಡಿದ ಆಯಪ್ ಲಿಂಕ್ ಕ್ಲಿಕ್ ಮಾಡಿ ಡೌನ್’ಲೋಡ್ ಮಾಡಿಕೊಳ್ಳಿ. ಮೊದಲ ಲಿಂಕ್ ಡೌನ್’ಲೋಡ್ ಮಾಡಲು ಸಾಧ್ಯವಿಲ್ಲವೆಂದಾದಲ್ಲಿ ಎರಡನೇ ಲಿಂಕ್ ಮಾಡಲು ಪ್ರಯತ್ನಿಸಿ.//play.google.com/store/apps/details?id=com.xorware.network.s2g3g.xposed.switcher&pageId=111263776649969870001
  2. //play.google.com/store/apps/details?id=com.xorware.network.s2g3g.settings&pageId=111263776649969870001
  3. ಈ ಮೇಲಿನ ಯಾವುದಾದರೂ ಲಿಂಕ್’ನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಬಳಿಕ Network Mode Selection ಲ್ಲಿ 4ಜಿ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ.
  4. ಈ ಸೆಟ್ಟಿಂಗ್ಸ್’ನ್ನು ಸೇವ್ ಮಾಡಿಕೊಂಡ ಬಳಿಕ ಮೊಬೈಲ್’ನ್ನು ರೀಬೂಟ್ ಮಾಡಿ 10 ನಿಮಿಷ ಕಾಯಿರಿ.
  5. ಬಳಿಕ ನಿಮ್ಮ ಫೋನ್’ಗೆ ಜಿಯೋ ಸಿಮ್ ಅಳವಡಿಸಿ 10-20 ನಿಮಿಷ ಕಾಯಿರಿ. ಬಳಿಕ ನಿಮ್ಮ ಫೋನ್’ನಿಂದ ಜಿಯೋ ಬಳಸಬಹುದಾಗಿದೆ. ಈ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ 3ಜಿ ಫೋನ್’ನಲ್ಲಿ ಕೇವಲ ಜಿಯೋ ಡೇಟಾವನ್ನಷ್ಟೇ ಆಯಕ್ಟಿವೇಟ್ ಮಾಡಿಕೊಳ್ಳಬಹುದು. ಕರೆಯನ್ನಲ್ಲ. ಉಚಿತ ಕರೆಯ ಸೇವೆಯನ್ನು ಪಡೆದುಕೊಳ್ಳಲು Jio 4G Voice Appಡೌನ್’ಲೋಡ್ ಮಾಡಿಕೊಂಡು ಪ್ರಯತ್ನಿಸಬಹುದು

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸಿಎಂ ಪರಿಹಾರ ನಿಧಿಗೆ ಎಂಟಿಬಿ ನಾಗರಾಜ್ ನೀಡಿದ ಹಣ ಎಷ್ಟು ಗೊತ್ತಾ…?

    : ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​​ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ಧನ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂಟಿಬಿ ನಾಗರಾಜ್ ಅವರು 1 ಕೋಟಿ ರೂಪಾಯಿ ಚೆಕ್​ ನೀಡುವ ಮೂಲಕ ಪರಿಹಾರವನ್ನು ನೀಡಿದ್ದಾರೆ. ಪ್ರವಾಹದಿಂದಾಗಿ ರಾಜ್ಯದಲ್ಲಿ ರೈತರ ಬೆಳೆ ನಾಶ, ಜಾನುವಾರುಗಳು, ಮನೆ, ಸಾವು-ನೋವು ಮತ್ತಿತರ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ನೆರವಾಗಲಿ ಎಂಬ ಕಾರಣಕ್ಕೆ ಪರಿಹಾರವನ್ನು ಕೊಟ್ಟಿದ್ದಾರೆ. ಕಳೆದ ವಾರಗಳಿಂದ ಉತ್ತರ ಕರ್ನಾಟಕ ಭಾಗ, ಮಲೆನಾಡು ಪ್ರದೇಶ ಹಾಗೂ ಕರಾವಳಿ…

  • ಸಿನಿಮಾ

    ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಚಿತ್ರದ ಆಫರ್ ತಿರಸ್ಕರಿಸಿದ ರಿಯಲ್ ಸ್ಟಾರ್?ಈ ಸುದ್ದಿ ನೋಡಿ

    ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಲೋಕಸಭಾ ಚುನಾವಣಾ ಸಮರಕ್ಕೆ ಸಿದ್ಧರಾಗಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಚಿತ್ರದ ಆಫರ್ ಗೆ ನೋ ಎಂದು ಹೇಳಿದ್ದಾರೆ. ಹೌದು.. ಪ್ರಸ್ತುತ ಪ್ರಜಾಕೀಯದಲ್ಲಿ ಬಿಸಿಯಾಗಿರುವ ನಟ ಉಪೇಂದ್ರ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದು, ಇದೇ ಕಾರಣಕ್ಕೆ ತಮ್ಮದೇ ಚಿತ್ರಗಳನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಜಾಕೀಯದತ್ತ ಗಮನ ಕೇಂದ್ರೀಕರಿಸುವ ನಟ ಉಪೇಂದ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ನೂತನ…

  • ಮನರಂಜನೆ

    ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಕಾಲಿಗೆ ಬಿದ್ದು ಕೈ ಮುಗಿದು ತಪ್ಪಾಯಿತೆಂದು ಕೇಳಿಕೊಂಡ ಅಕ್ಷತಾ..!

    ಕನ್ನಡದ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಶೋ ಆರರಲ್ಲಿ ಸದಾ ಸುದ್ದಿಯಲ್ಲೇ ಇರುವ ಅಕ್ಷತಾ ಮತ್ತು ರಾಕೇಶ್ ಸ್ಪರ್ಧಿಗಳು ಮತ್ತೆ ಈಗ ಬಿಸಿ ಬಿಸಿ ಸುದ್ದಿಯಲ್ಲಿದ್ದಾರೆ.. ಬಿಗ್ ಮನೆಯ ಮಂದಿಗೆ ಬಿಗ್‍ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಹೆಸರು ‘ಮಡಿಕೆ ಒಡಿ, ಲಕ್ಷುರಿ ಪಡಿ’. ಇದರ ಅರ್ಥ ಮಡಿಕೆಯನ್ನು ಒಡೆದು ಬಜೆಟ್ ಗಳಿಸುವುದಾಗಿದೆ. ಈ ಟಾಸ್ಕ್ ನಲ್ಲಿ ಮಡಿಕೆ ಒಡೆಯುವ ಜವಾಬ್ದಾರಿಯನ್ನು ರಶ್ಮಿ ಪಡೆದಿದ್ದು, ಮಡಿಕೆ ಒಡೆದ ಬಳಿಕ ಅದರಲ್ಲಿರುವ ಚೀಟಿಗಳನ್ನು ಓದಿ…

  • ಗ್ಯಾಜೆಟ್

    ವೊಡಾಫೋನ್ ಗ್ರಾಹಕರಿಗೆ ಸಿಹಿ ಸುದ್ದಿ! ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದ ವೊಡಾಫೋನ್ !!!

    ಮುಖೇಶ್ ಅಂಬಾನಿ ಅವರ ನೇತೃತ್ವದ ರಿಲಾಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹಲವಾರು ಆಫರ್’ಗಳನ್ನು ಕೊಟ್ಟು ಇತಿಹಾಸ ಸೃಷ್ಟಿಸುತ್ತಿದ್ದಲ್ಲದೆ, ಬೇರೆ ಟೆಲಿಕಾಂ ಕಂಪನಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಪ್ರಭಾವ ಏರ್ಟೆಲ್, ವೊಡಾಫೋನ್ ಮುಂತಾದ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿದ್ದು, ಈಗ ಈ ಕಂಪನಿಗಳು ಕೂಡ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಜಿಯೋ ಕಾಪನಿಗೆ ಟಾಂಗ್ ಕೊಡಲು ಹಲವು ರೀತಿಯ ಇತಿಹಾಸ ಸೃಷ್ಟಿಸುವಂತ ಆಫರ್’ಗಳನ್ನು ತನ್ನ ಗ್ರಾಹಕರಿಗೆ ಕೊಡುವಲ್ಲಿ ಹಟಕ್ಕೆ ಬಿದ್ದಿವೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಸುಡು ಕೆಂಡಗಳನ್ನು ಕಟ್ಟಿಕೊಂಡು ತಿರುಗಾಡುವ ಮೊದಲು ನಿಧಾನವಾಗಿ ನಿರ್ಣಯ ತೆಗೆದುಕೊಂಡು ಮುನ್ನುಗ್ಗುವುದು ಒಳ್ಳೆಯದು. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ಉತ್ತಮ ಸ್ಥಾನದಲ್ಲಿ ಸಂಚರಿಸದೆ ಅನೇಕ ತೊಂದರೆಗಳು ಉಂಟಾಗುವವು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ…