ಆಧ್ಯಾತ್ಮ

ಕೇತುಗ್ರಸ್ತ ಕಂಕಣಾಕೃತಿ ಸೂರ್ಯಗ್ರಹಣ.!

196

ದಿನಾಂಕ 26 ಡಿಸೆಂಬರ 2019 ಗುರುವಾರ (ಬೆಳಿಗ್ಗೆ) ಶ್ರೀಶಕೆ 1941 ಶ್ರೀವಿಕಾರಿ ನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಅಮಾವಾಸ್ಯೆ (ಎಳ್ಳ ಅಮಾವಾಸ್ಯೆ).

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772ವಶೀಕ

ಕರ್ನಾಟಕ,ತಮಿಳನಾಡು ಹಾಗೂ ಕೇರಳದ ಕೆಲವು ಪ್ರದೇಶದಲ್ಲಿ ಮಾತ್ರ ಕಂಕಣಾಕೃತಿಯು ಅಂದರೆ ವಜ್ರದ ಉಂಗುರದಂತೆ ಕಾಣಿಸುವದು. ಉಳಿದಂತೆ ಭಾರತದಾದ್ಯಂತ ಖಂಡಗ್ರಾಸವಾಗಿ ಕಾಣಿಸುವದು.

ವಜ್ರದುಂಗುರ ಕಾಣಿಸುವ ಕೆಲವು ಪ್ರದೇಶಗಳು :ಮಡಿಕೇರಿ,ಕಟೀಲು,ಸೂರತ್ಕಲ್,ಮಂಗಳೂರು, ಹಂಪನಕಟ್ಟೆ, ಉಳ್ಳಾಲ, ಸರಗೂರು, ಬಂಟ್ವಾಳ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಬಯಲುಕುಪ್ಪೆ, ಕಾಸರಗೋಡು, ತಲಕಾವೇರಿ, ಗುಂಡ್ಲುಪೇಟೆ, ನಂಜನಗೂಡು, ಹುಣಸೂರು. ಪಿರಯಾಪಟ್ಟಣ. ಹೆಚ್,ಡಿ. ದೇವನಕೋಟೆ, ಪೊನ್ನಂಪೇಟೆ, ವಿರಾಜಪೇಟೆ. ಕೋಝಿಕೋಡ್,ಮಲ್ಲಪುರಂ,ಊಟಿ, ಕೋಯಿಮುತ್ತುರ್, ತಿರುಪ್ಪುರ್, ಈರೋಡ್,ಮಧುರೈ, ತಿರುಚನಾಪಳ್ಳಿ, ಮಧುರೈ. ಪುದುಕ್ಕೊಟೈ, ಪಟ್ಟುಕೊಟೈ, ಶಿವಗಂಗಾ, ಕರೈಕುಡಿ, ರಾಮೇಶ್ವರ.

ವೇಧಕಾಲ : ಖಂಡಗ್ರಾಸ ಗ್ರಹಣವು ಗುರುವಾರ ಬೆಳಿಗ್ಗೆ ಮೊದಲನೇ ಪ್ರಹರದಲ್ಲಿ ಆಗುವದರಿಂದ ಅದರ ಹಿಂದಿನ ದಿನವಾದ ಬುಧವಾರ ರಾತ್ರಿ 08.05 ರಿಂದ ವೇಧಕಾಲವಿದೆ. ಬುಧವಾರ ರಾತ್ರಿ 08.05ರ ನಂತರ ವೇಧಕಾಲದ ಉಪವಾಸಾದಿ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಗರ್ಭಿಣಿಯರು, ಬಾಲಕರು, ವೃದ್ಧರು ಹಾಗೂ ಅಶಕ್ತರು ಅರ್ಧಯಾಮ ಅಂದರೆ ಬುಧವಾರ ರಾತ್ರಿ 02.05 ನಿಮಿಷದವರೆಗೂ ಉಪಹಾರವನ್ನು ಅಥವಾ ಔಷಧೋಪಚಾರವನ್ನು ಮಾಡಬಹುದು. ಅದೂ ಕೂಡ ಸಾಧ್ಯವಾಗದರು ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಮುಹೂರ್ತ ಮಾತ್ರ ಅಂದರೆ ಗುರುವಾರ ಬೆಳಿಗ್ಗೆ 07.17ರ ಒಳಗೆ ಔಷಧಿ ಅಥವಾ ಅಲ್ಪ ಆಹಾರವನ್ನು ತೆಗೆದುಕೊಳ್ಳಬಹುದು. ಗ್ರಹಣಕಾಲದಲ್ಲಿ ಎಲ್ಲರೂ ಉಪವಾಸಾದಿ ನಿಯಮಗಳನ್ನು ಪಾಲಿಸಬೇಕು.

ಸೂರ್ಯಗ್ರಹಣ ಫಲ :ಶುಭ ಕರ್ಕ ತುಲಾ ಕುಂಭ ಮೀನ, ಮಿಶ್ರ ಮೇಷ ಮಿಥುನ ತುಲಾ ವೃಶ್ಚಿಕ, ಅನಿಷ್ಟ ವೃಷಭ ಕನ್ಯಾ ಧನು ಮಕರ, ಈ ಗ್ರಹಣವು ಮೂಲಾ ನಕ್ಷತ್ರ ಧನು ರಾಶಿಯಲ್ಲಿ ಸಂಭವಿಸುವದರಿಂದ ಈ ನಕ್ಷತ್ರ-ರಾಶಿಯವರು ಮತ್ತು ಅನಿಷ್ಟ ಫಲವಿರುವ ಎಲ್ಲರೂ ಗ್ರಹಣಶಾಂತಿ, ಜಪ,ತಪ,ದಾನಾದಿಗಳನ್ನು ಮಾಡಬೇಕು. ಗ್ರಹಣದ ಅವಧಿಯು ಪೂರ್ಣವಾಗಿ ಲಭ್ಯವಿರುವದರಿಂದ ಪಿತೃತರ್ಪಣ, ನದಿ, ಸಮುದ್ರ ಸ್ನಾನ, ಅಭೀಷ್ಟ ಮಂತ್ರ ಜಪವನ್ನು ಮಾಡುವದರಿಂದ ಫಲಸಿದ್ಧಿಯಾಗುವದು.

ಪ್ರಮುಖ ಊರುಗಳಲ್ಲಿ ಸೂರ್ಯಗ್ರಹಣದ ಸಮಯ ಊರು ಸ್ಪರ್ಷ . ಮಧ್ಯ. ಮೋಕ್ಷ

ವಿಜಯಪುರ 08.05 . 09.26. 11.03, ಬಾಗಲಕೋಟ 08.05. 09.26. 11.04, ಧಾರವಾಡ 08.04. 09.24. 11.02, ಹುಬ್ಬಳ್ಳಿ 08.04. 09.25. 11.03, ಹಾವೇರಿ 08.04 09.25. 11.04, ಗದಗ 08.05. 09.25. 11.04, ಬೆಳಗಾವಿ 08.04. 09.24. 11.01, ಕಲಬುರ್ಗಿ 08.06. 09.28. 11.06, ಯಾದ್ಗೀರ 08.06. 09.28. 11.07, ಕೊಪ್ಪಳ 08.05. 09.24. 11.05, ರಾಯಚೂರ 08.06. 09.28. 11.08, ಬಳ್ಳಾರಿ 08.06. 09.28. 11.08, ಹೊಸಪೇಟೆ 08.05. 09.27. 11.06, ಬೀದರ 08.07. 09.28. 11.07, ಶಿವಮೊಗ್ಗ 08.05. 09.26. 11.05, ದಾವಣಗೆರೆ 08.05. 09.26. 11.05, ಮೈಸೂರು 08.06. 09.28. 11.09, ಮಂಡ್ಯ 08.06. 09.29. 11.10, ಚಿತ್ರದುರ್ಗ 08.05. 09.27. 11.07, ತುಮಕೂರು 08.06. 09.29. 11.10, ಗಂಗಾವತಿ 08.06. 09.27. 11.06, ಬಸವಕಲ್ಯಾಣ 08.06. 09.28. 11.06, ಸುಳ್ಯ 08.06. 09.27 (ಕಂ). 11.05, ನೆಲಮಂಗಲ 08.06. 09.29. 11.11, ಕನಕಪುರ 08.06. 09.29. 11.11, ಮುಳಬಾಗಿಲು 08.07. 09.31. 11.13, ಶಿಕಾರಿಪುರ 08.05. 09.26. 11.04, ಸವದತ್ತಿ 08.04. 09.25. 11.03, ಹಾನಗಲ್ಲ 08.04. 09.25. 11.03, ಮಂಗಳೂರು 08.04. 09.25 (ಕಂ). 11.03, ಹಾಸನ 08.05. 09.27. 11.07, ಉಡುಪಿ 08.04. 09.25. 11.03, ಧರ್ಮಸ್ಥಳ 08.04. 09.25. 11.03,

ಚಾಮರಾಜನಗರ 08.05. 09.29. 11.10, ಮಡಿಕೇರಿ 08.05. 09.27(ಕಂ). 11.06, ಬೆಂಗಳೂರು 08.06. 09.30. 11.11, ಸೋಲಾಪುರ 08.05. 09.26. 11.03, ಜತ್ತ 08.05. 09.25. 11.02, ಕೊಲ್ಹಾಪುರ 08.04. 09.23. 11.00, ಪುಣೆ 08.04. 09.23. 10.58, ಚಿಕ್ಕಮಗಳೂರು 08.05. 09.26. 11.06, ಕಾರವಾರ 08.04. 09.24. 11.00, ಗೋಕಾಕ 08.04. 09.24. 11.01, ಗೋಕರ್ಣ 08.04. 09.24. 11.01, ಚಿಕ್ಕೋಡಿ 08.04. 09.24. 11.01, ಜಮಖಂಡಿ 08.05. 09.25. 11.02, ಬದಾಮಿ 08.05. 09.26. 11.04, ಮುಧೋಳ 08.05. 09.25. 11.02, ರಾಣೆಬೆನ್ನೂರ 08.04. 09.26. 11.04, ಶಿರಸಿ 08.04. 09.25. 11.02, ಶೃಂಗೇರಿ 08.04. 09.25. 11.04, ರೋಣ 08.05. 09.26. 11.04, ಮುಂಬೈ 08.04. 09.21. 10.55, ಅಹ್ಮದನಗರ 08.05. 09.24. 10.59, ಸಾಂಗ್ಲಿ 08.04. 09.24. 11.00, ಸಾತಾರಾ 08.04. 09.23. 10.58, ಹೈದರಾಬಾದ 08.08. 09.30. 11.10, ಚಿನೈ 08.09. 09.35. 11.19, ವಿಶಾಖಪಟ್ಟಣ 08.13. 09.40. 11.24, ಪಣಜಿ 08.04. 09.23. 10.59, ಅಹಮದಾಬಾದ 08.06. 09.21. 10.52, ಜೈಪುರ 08.13. 09.28. 10.55, ಉಜೈನ್ 08.09. 09.26. 10.58, ದೆಹಲಿ 08.17. 09.31. 10.57

ಯಜ್ಞ-ದಾನದ ಕ್ರಮ, ಸಂಕಲ್ಪ ಮೊದಲಾದ ಮಂತ್ರಗಳು, ಕಥೆಗಳು, ಅಲ್ಲದೇ ಗ್ರಹಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಲೇಖನ ವಿಭಾಗದಲ್ಲಿ ಪ್ರತಿದಿನ ನೋಡಿ

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772ವಶೀಕ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಪಪ್ಪಾಯಿ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯುತ್ತೀರಾ! ಪಪ್ಪಾಯಿ ಹಣ್ಣು ಮಾತ್ರವಲ್ಲ ಅದರ ಬೀಜಗಳು ಕೂಡ ಆರೋಗ್ಯಕರ.

    ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಸಂಶೋಧನೆಯೊಂದು ಕೇವಲ ಪಪ್ಪಾಯಿ ಹಣ್ಣು ಮಾತ್ರವಲ್ಲ ಅದರ ಬೀಜಗಳು ಕೂಡ ಆರೋಗ್ಯಕರ ಅಂಶವನ್ನು ಹೊಂದಿದೆ. ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆದು ಎನ್ನುವುದನ್ನು ತಿಳಿಸಿದೆ. ಪಪ್ಪಾಯಿ ಬೀಜಗಳ ಉಪಯೋಗವೇನು? 1. ಕ್ಯಾನ್ಸರ್ಪಪ್ಪಾಯಿ ಬೀಜಗಳು ಆ್ಯಂಟಿ ಕ್ಯಾನ್ಸರ್ ಅಂಶಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ಹೀಗಾಗಿ ಪಪ್ಪಾಯಿ ಬೀಜಗಳು ಕ್ಯಾನ್ಸರ್ ಕೋಶಗಳು ಮತ್ತು ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುವ ಅಂಶವನ್ನು ಹೊಂದಿದೆ. 2. ಹೊಟ್ಟೆನೋವು ಕಡಿಮೆ ಮಾಡುತ್ತದೆಹೊಟ್ಟೆನೋವಿನಿಂದ ಬಳಲುತ್ತಿರುವವರು ದಿನಕ್ಕೆ 3 ಬಾರಿ…

  • ಸುದ್ದಿ

    ಕೇವಲ 850ರೂಪಾಯಿಗೆ ತೆಗೆದುಕೊಂಡಿದ್ದ ಉಂಗುರ ಮಾರಿದಾಗ ಸಿಕ್ಕಿದ್ದು 4.5 ಕೋಟಿ ರೂಪಾಯಿ!ಅಚ್ಚರಿ ಆದರೂ ಇದು ನಿಜ…

    ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಬೆಲೆ ಬಾಳುವ ಆಭರಣಗಳು ತಮ್ಮದಾಗಬೇಕು ಎಂಬ ಆಸೆ ಇರುತ್ತದೆ. ಆರ್ಥಿಕವಾಗಿ ಚಿನ್ನದ ಆಭರಣ ಖರೀದಿಸಲು ಸಾಧ್ಯವಾಗದಿದ್ದಾಗ ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಆಭರಣಗಳನ್ನು ಖರೀದಿಸುತ್ತಾರೆ. ಅಂತೆಯೇ ಇಂಗ್ಲೆಂಡ್ ನಿವಾಸಿಯ ಮಹಿಳೆ 33 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ 850 ರೂ.ಗೆ ಖರೀದಿಸಿದ್ದ ವಜ್ರದ ಉಂಗುರ ಇಂದು ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ. ವಜ್ರದ ಉಂಗುರ ಧರಿಸಬೇಕೆಂದು ಆಸೆ ಪಟ್ಟಿದ್ದ ಲಂಡನ್ ನಿವಾಸಿ 33 ವರ್ಷಗಳ ಹಿಂದೆ ಡೆಬ್ರಾ ಗಾಂಡರ್ಡ್(55), ರಸ್ತೆ ಬದಿಯ ಅಂಗಡಿಯಲ್ಲಿ 850…

  • ಉಪಯುಕ್ತ ಮಾಹಿತಿ

    ಹೃದಯಾಘಾತವಾದ ತಕ್ಷಣ ಹೀಗೆ ಮಾಡಿದ್ರೆ ಪ್ರಾಣ ಉಳಿಸಬಹುದು…

    ಹೃದಯಾಘಾತದ ಬಗ್ಗೆ ಇರುವ ಮಾಹಿತಿಯನ್ನು ಎಲ್ಲರೂ ತಿಳಿದಿರಲೇಬೇಕು. ಹೃದಯಾಘಾತ ಯಾವ ಕ್ಷಣದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ನಮ್ಮ ಜೀವಮಾನದ ಅವದಿಯಲ್ಲಿ ನಮ್ಮ ಸಂಬದಿಕರಿಗೋ, ಸ್ನೇಹ್ತಿತರಿಗೋ ಯಾರಿಗಾದ್ರೂ ಹೃದಯಾಘಾತ ಬರಬಹುದು. ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಹೃದಯಾಘಾತದ ಅಪಾಯದಿಂದ ಪಾರಾಗಲು ನೀವು ಮತ್ತು ವೈದ್ಯರು ಮುಂಚಿನ ಕೆಲವು ಗಂಟೆಗಳಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.

  • ಆರೋಗ್ಯ

    ಗಂಟಲು ನೋವಿಗೆ ಮನೆಯಲ್ಲೇ ಔಷಧಿ ಸುಲಭವಾಗಿ ತಯಾರಿಸ ಬಹುದು ಈ ಲೇಖನ ಓದಿ ತಿಳಿಯಿರಿ….

    ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟ ವಾಗುತ್ತದೆ. ಆಹಾರ ಸೇವಿಸಲು ಸಹ ಕಷ್ಟ ವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ.

  • ಸುದ್ದಿ

    ದೇವಸ್ತಾನದಲ್ಲಿ ಪ್ರಸಾದ ಸೇವಿಸಿ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅನಾರೋಗ್ಯ…!

    ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಆಗಿದ್ದೇನು?: ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ…

  • Sports

    ರಣಜಿ ಟ್ರೋಫಿ ಸಿಕೆ ನಾಯ್ಡು ಟ್ರೋಫಿ ಸೀನೀಯರ್ ವುಮೆನ್ಸ್ ಲೀಗ್ ಮುಂದೂಡಲಾಗಿದೆ

    ಬಿಸಿಸಿಐ ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ವುಮೆನ್ಸ್ ಟಿ 20 ಲೀಗ್ ಅನ್ನು 2021-22 ಋತುವಿಗೆ ಮುಂದೂಡಿದೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ 2021-22ರ ಸೀಸನ್‌ಗಾಗಿ ರಣಜಿ ಟ್ರೋಫಿ, ಕರ್ನಲ್ ಸಿ ಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ20 ಲೀಗ್ ಅನ್ನು ಮುಂದೂಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ. ರಣಜಿ ಟ್ರೋಫಿ ಮತ್ತು ಕರ್ನಲ್ ಸಿ ಕೆ ನಾಯುಡು ಟ್ರೋಫಿ ಈ…

    Loading