News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
inspirational, ದೇವರು, ದೇವರು-ಧರ್ಮ

ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

1378

ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  1. ಶ್ರೀರಾಮಯ
  2.  ರಾಮಭದ್ರಾಯ
  3.  ರಾಮಚಂದ್ರಯ
  4.  ಶಶ್ವತಾಯ
  5.  ರಾಜೀವಲೋಚನಾಯ
  6.  ಶ್ರೀಮತೆ
  7.  ರಾಜೇಂದ್ರಯ
  8.  ರಘುಪುಂಗವಾಯ
  9.  ಜನಕಿ ವಲ್ಲಭಯ
  10.  ಜೈತ್ರಯ
  11.  ಜಿತಾಮಿತ್ರಾಯ
  12.  ಜನಾರ್ದನಾಯ
  13.  ವಿಶ್ವಮಿತ್ರ ಪ್ರಿಯ
  14.  ದಂತಾಯ
  15.  ಶರಣಾತ್ರನಾ ತತ್ಪರಾಯ
  16.  ಬಲಿಪ್ರಮಥನಾಯ
  17.  ವಾಗ್ಮಿನ್
  18.  ಸತ್ಯವಾಚೆ
  19.  ಸತ್ಯವಿಕ್ರಮಯ
  20.  ಸತ್ಯವ್ರತಾಯ
  21. ವ್ರತಾಧರಯ
  22. ಸದಾ ಹನುಮದಾಶ್ರಿತಾಯ  
  23. ಕೌಸಲೆಯಾಯ
  24. ಖಾರಧ್ವಂಸಿನ್
  25. ವಿರಾಧವಪಾಂಡಿತಾಯ
  26. ವಿಭೀಷಣ ಪರಿತ್ರತ್ರ
  27. ಕೊದಂಡ ಖಂಡನಾಯ
  28. ಸಪ್ತತಲ ಪ್ರಭೇದ್ರೆ
  29. ದಶಗ್ರೀವ ಶಿರೋಹರಾಯ
  30. ಜಮದ್ಗನ್ಯಾ ಮಹಾದರಪಯ
  31. ತತಕಂತಕಾಯ
  32. ವೇದಾಂತ ಸರಯ
  33. ವೇದತ್ಮನೆ
  34. ಭಾವರೋಗಸ್ಯ ಭೇಷಜಯ
  35. ದುಷನಾತ್ರಿ ಶಿರೋಹಂತ್ರ
  36. ತ್ರಿಮೂರ್ತಾಯ
  37. ತ್ರಿಗುನಾತ್ಮಕಾಯ
  38. ತ್ರಿವಿಕ್ರಮಯ
  39. ತ್ರಿಲೋಕತ್ಮನೆ  
  40.   ಪುನ್ಯಾಚರಿತ್ರ ಕೀರ್ತನಾಯ ನಮಹ
  41.  ತ್ರಿಲೋಕರಾಕ್ಷಕಾಯ
  42.  ಧನ್ವೈನ್
  43.   ದಂಡಕರನ್ಯ ಕಾರ್ತನಾಯ
  44.   ಅಹಲ್ಯಾ ಶಾಪ ಶಮಾನಾಯ
  45.   ಪಿಟ್ರು ಭಕ್ತಾಯ
  46.   ವರ ಪ್ರದಾಯ
  47.   ಜಿತೇಂದ್ರಯ್ಯ
  48.   ಜಿತಕ್ರೋಧಯ
  49.   ಜಿತಾಮಿತ್ರಾಯ
  50.   ಜಗದ್ ಗುರವೆ
  51.  ರಿಕ್ಷಾ ವನಾರ ಸಂಘಟೈನ್
  52.  ಚಿತ್ರಕುಟ ಸಮಾಶ್ರಾಯ
  53.  ಜಯಂತ ತ್ರಾನ ವರದಾಯ
  54.  ಸುಮಿತ್ರ ಪುತ್ರ ಸೆವತಾಯ
  55.  ಸರ್ವಾ ದೇವಧಿ ದೇವಯ
  56.  ಮೃತರವನ ಜೀವನಾಯ
  57.  ಮಾಯಮರಿಚ ಹಂತ್ರ
  58.  ಮಹಾದೇವಯ
  59.  ಮಹಾಭುಜಯ
  60.  ಸರ್ವದೇವ ಸ್ಟುತಾಯ
  61.  ಸೌಮ್ಯಾಯ
  62.  ಬ್ರಹ್ಮಣ್ಯ
  63.  ಮುನಿ ಸಂಸ್ತುತಾಯ
  64.  ಮಹಾಯೋಗಿನ್
  65.  ಮಹಾದಾರಾಯ
  66.  ಸುಗ್ರಿವೆಪ್ಸಿತಾ ರಾಜಯದೇ
  67.  ಸರ್ವ ಪುಣ್ಯಾಧಿ ಕಫಾಲಯ
  68.  ಸ್ಮೃತಾ ಸರ್ವಘ ನಶನಾಯ
  69.  ಆದಿಪುರುಷಾಯ
  70.  ಪರಮಪುರುಷಾಯ
  71.  ಮಹಾಪುರುಷಯ
  72.  ಪುಣ್ಯೋದಯ
  73.  ದಯಾಸರಾಯ
  74.  ಪುರಾಣ ಪುರುಷೋತ್ತಮಯ
  75.  ಸ್ಮಿತಾ ವಕ್ತ್ರಯ
  76.  ಮಿತಾ ಭಾಶೈನ್
  77.  ಪೂರ್ವ ಭಶಿನ್
  78.  ರಾಘವಾಯ
  79.  ಅನಂತ ಗುಣಗಂಭೀರ
  80.  ಧಿರೋದತ್ತ ಗುಣತ್ತಮಯ
  81.  ಮಾಯಾ ಮನುಷಾ ಚರಿತ್ರಾಯ
  82.  ಮಹಾದೇವಡಿ ಪುಜಿತಾಯ
  83.  ಸೆತುಕ್ರೈಟ್
  84.  ಜೀತಾ ವರಶಾಯೆ
  85.  ಸರ್ವ ತೀರ್ಥಮಯ
  86.  ಹರಾಯೆ
  87.  ಶ್ಯಾಮಂಗಯ
  88.  ಸುಂದರಾಯ
  89.  ಸುರಾಯ
  90.  ಪಿತವಾಸಸ
  91.  ಧನುರ್ಧರಾಯ
  92.  ಸರ್ವ ಯಜ್ಞಾಧಿಪಯ
  93.  ಯಜ್ವಿನ್
  94.  ಜರಾಮರಣ ವರ್ಜಿತಾಯ
  95.  ವಿಭೀಷಣ ಪ್ರತಿಷ್ಠಾತ್ರ
  96.  ಸರ್ವಭಾರಣ ವರ್ಜಿತಾಯ
  97.  ಪರಮತ್ಮನೆ
  98.  ಪರಬ್ರಹ್ಮನೆ
  99.  ಸಚಿದಾನಂದ ವಿಗ್ರಹಯ
  100. ಪರಸ್ಮಾಯಿ ಜ್ಯೋತಿಶೆ
  101. ಪರಸ್ಮಾಯಿ ಧಮ್ನೆ
  102. ಪರಕಾಶಾಯ
  103. ಪರತ್ಪಾರಾಯ
  104. ಪರೇಶಾಯ
  105. ಪರಕಾಯ
  106. ಪಾರಾಯ
  107. ಸರ್ವ ದೇವತ್ಮಕಾಯ
  108. ಪರಸ್ಮಾಯಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ನೆನಸಿದ ಕಡಲೆಕಾಳು ತಿನ್ನೋದ್ರಿಂದ ಆಗೋ ಪ್ರಯೋಜನಗಳನ್ನ ಕೇಳಿದ್ರೆ, ಈಗ್ಲೇ ತಿನ್ನೋಕೆ ಸ್ಟಾರ್ಟ್ ಮಾಡ್ತೀರಾ..!

    ಕಡಲೆಯಿಂದ ನಾವು ಅನೇಕ ಅಡುಗೆಗಳನ್ನು ಮಾಡುತ್ತೇವೆ. ಇದರಲ್ಲಿ ಪಲ್ಯ ಮಾಡುತ್ತೇವೆ. ಕಾಳಿನಂತೆ ಬೇಯಿಸಿಕೊಂಡು ತಿನ್ನುತ್ತೇವೆ. ಹಲವು ಖಾದ್ಯಗಳನ್ನು ಮಾಡುತ್ತಾರೆ. ಅದೆಷ್ಟೋ ಆಹಾರದಲ್ಲಿ ಕಡಲೆ ಬಳಸುತ್ತಾರೆ. ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ ಎಂಬುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು. ದುಬಾರಿ ಬೆಲೆಯ ಬಾದಾಮಿ, ಒಣ ಹಣ್ಣುಗಳಿಗಿಂತ ಇದು ಬಹಳ ಒಳ್ಳೆಯದು. ನೆನಸಿದ ಕಡಲೆ ಕಾಳಿನಲ್ಲಿ ಪ್ರೋಟೀನ್, ಫೈಬರ್, ಮಿನರಲ್ ಹಾಗೂ ವಿಟಮಿನ್ ಬಹಳ ಪ್ರಮಾಣದಲ್ಲಿರುತ್ತದೆ. ನೆನಸಿದ ಕಡಲೆಕಾಳು ಸೇವನೆ ಮಾಡುವುದರಿಂದ ಅನೇಕ ರೋಗಗಳು ದೂರವಾಗುವ ಜೊತೆಗೆ ದೇಹಕ್ಕೆ ಹೆಚ್ಚಿನ…

  • ಸುದ್ದಿ

    ಪಡಿತರ ಚೀಟಿ ಇಲ್ಲದವರಿಗೂ ‘ಶುಭ ಸುದ್ದಿ’ ನೀಡಿದ ಸಿಎಂ ಯಡಿಯೂರಪ್ಪ…!

    ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಹ ಪರಿಹಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.ಮನೆ ಹಾನಿಗೊಳಗಾದ ಸಂತ್ರಸ್ಥರಿಗೆ 5 ಲಕ್ಷ ರೂ. ನೀಡಲಿದ್ದು, ಮೊದಲ ಕಂತಿನಲ್ಲಿ ಪಡಿತರ ಚೀಟಿ ಹೊಂದಿದವರಿಗೆ  1 ಲಕ್ಷ ರೂ. ನೀಡಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಮೂವರು ಅಣ್ಣತಮ್ಮಂದಿರು ಇದ್ದ ಸಂದರ್ಭದಲ್ಲಿ ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ಪರಿಹಾರ ಧನ ನೀಡಲಾಗುತ್ತಿದೆ. ಒಂದು ಮನೆ ನಿರ್ಮಾಣಕ್ಕೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದ್ದು, ಇದಕ್ಕೆ ಸಿಎಂ…

  • ಜೀವನಶೈಲಿ, ವಿಸ್ಮಯ ಜಗತ್ತು

    ಮಾನವನ ಅಂಗಾಂಗಳನ್ನು ಇಲ್ಲಿ ಹೀಗೆ ತಿಂತಾರೆ..!ಶಾಕ್ ಆಗ್ಬೇಡಿ ಮುಂದೆ ನೋಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸಾಮಾನ್ಯವಾಗಿ ತಿನ್ನೋ ಆಹಾರವನ್ನು, ತಯಾರಿಸಬೇಕಾದ್ರೂ ಕೂಡ ಶುಚಿ ರುಚಿಯಲ್ಲದೇ, ಸಾಕಷ್ಟು ಮಡಿವಂತಿಕೆ ಪಾಲಿಸುವ ಜನರು ನಮ್ಮ ಭಾರತದಲ್ಲಿ ಇದ್ದಾರೆ.ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಅಪ್ಪಿ ತಪ್ಪಿ ಒಂದು ಕೂದಲು ಕಾಣಿಸಿದರೂ ಸಹ ದೊಡ್ಡ ಜಗಳವನ್ನೇ ಮಾಡಿಬಿಡುತ್ತೇವೆ. ಮನುಷ್ಯರಾದ ನಮ್ಮ ಅಂಗಾಂಗಗಳನ್ನ  ನಾವೇ ನೋಡಿದಾಗ ನಮಗೆ ಸಹಜವಾಗಿಯೇ ಭಯವಾಗುತ್ತದೆ.ಆದ್ರೆ ಈ ದೇಶದ ಜನರು ವಿಚಿತ್ರ. ಮನುಷ್ಯನ ಅಂಗಾಂಗಗಳನ್ನಷ್ಟೇ ಅಲ್ಲದೇ ವಿವಿಧ ಹಾವು ಜಿರಳೆ ಮುಂತಾದ ಪ್ರಾಣಿ ಪಕ್ಷಿಗಳನ್ನೂ ಕೂಡ ಕೇಕ್ ರೂಪದಲ್ಲಿ ಮಾಡಿ…

  • ಸುದ್ದಿ

    ಇನ್ಮುಂದೆ ಎಟಿಎಂ ನಿಂದ ಕ್ಯಾಶ್ ವಿತ್ ಡ್ರಾ ಮಾಡಲು ಈ ನಿಯಮವನ್ನು ತಪ್ಪದೆ ಪಾಲಿಸಬೇಕು…!

    ಬ್ಯಾಂಕ್ ನಿಂದ  ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಎಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ . ನವದೆಹಲಿ ,ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಹೌದು.. ಖ್ಯಾತ…

  • ಸುದ್ದಿ

    ʼಬಿಪಿಎಲ್ʼ ಕಾರ್ಡ್ ಪಡೆದವರಿಗೆ ಒಂದು ಶಾಕಿಂಗ್ ಸುದ್ದಿ….!

    ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿವೆ. ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರನ್ನು ಪತ್ತೆಹಚ್ಚಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಸರ್ಕಾರ ಬಿಪಿಎಲ್ ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಒಳಗೆ ಕುಟುಂಬದ ಆದಾಯ ನಿಗದಿಪಡಿಸಿದೆ. ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದು ವಂಚಿಸಿದ್ದಾರೆ. ನೌಕರರು, ವರ್ತಕರು,…