ಜ್ಯೋತಿಷ್ಯ

ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ತಿಳಿಯಿರಿ.

By admin

February 06, 2020

ಶ್ರೀಸಾಯಿ ಭಗವತಿ ಜ್ಯೋತಿಷ್ಯ ಭವನ ದೈವಶಕ್ತಿ ಜ್ಯೋತಿಷ್ಯರು. ರಾಘವೇಂದ್ರ ಸ್ವಾಮಿಗಳು ಗುರೂಜಿ, ಮೊ: 9901077772ಇವರು ಹುಟ್ಟಿದ ದಿನಾಂಕ, ಭಾವಚಿತ್ರ ,ಫೋಟೋ, ಮುಖಲಕ್ಷಣ, ನಿಮ್ಮ ಜನ್ಮ ಜಾತಕ ಪರಿಶೀಲಿಸಿ ಜೀವನದ ನಿಖರ ಭವಿಷ್ಯ ಹೇಳುವರು, ನಿಮ್ಮ ಗುಪ್ತ ಸಮಸ್ಯೆಗಳಾದ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳ ದುಷ್ಟ ಚಟ ಬಿಡಿಸಲು, ಗಂಡ ಹೆಂಡತಿ ಸಮಸ್ಯೆ, ಗಂಡನ ಪರ ಸ್ತ್ರೀ ವಾಸ ಬಿಡಿಸಲು, ಮಾಟ ಮಂತ್ರ ತಡೆ ,ಭೂತಪ್ರೇತ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ ತಾಯಿ ಮಾತು ಕೇಳದಿದ್ದರೆ, ಮಾನಸಿಕ ಹೀನಾಯ ತೊಂದರೆ, ವಶೀಕರಣ, ಜೂಜಾಟದಲ್ಲಿ ಸಮಸ್ಯೆ, ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರದಲ್ಲಿ ಅಭಿವೃದ್ಧಿ, ಗ್ರಹಗಳ ಗೋಚಾರ ಫಲ, ವಾಸ್ತು ದೋಷ, ಶಕುನ ದೋಷ, ದಾಟಿದ ದೋಷ, ಅನಾರೋಗ್ಯ ತೊಂದರೆ, ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಕೊಳ್ಳೇಗಾಲ ಮತ್ತು ಕೇರಳದ ಗುಪ್ತ ಪೂಜಾ ಶಕ್ತಿಯಿಂದ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಇಂದೇ ಸಂಪರ್ಕಿಸಿ ಮೊ: 9901077772

ಮೇಷ: ಈ ದಿನ ನೀವು ನಾನಾ ರೀತಿಯ ಸಂಪಾದನೆ ಮಾಡಲಿದ್ದೀರಿ, ಭಾಗ್ಯ ವೃದ್ಧಿ, ಪರರ ಧನ ಪ್ರಾಪ್ತಿ, ಭಯ ಭೀತಿ ನಿವಾರಣೆ, ದೈವಿಕ ಚಿಂತನೆ ಮಾಡಲಿದ್ದೀರಿ.ಕೇರಳದ ಗುಪ್ತ ಪೂಜಾ ಶಕ್ತಿಯಿಂದ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಇಂದೇ ಸಂಪರ್ಕಿಸಿ ಮೊ:

ವೃಷಭ: ಇಂದು ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಸಮಸ್ಯೆ, ಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ ಇದರಿಂದ ಮೋಸ ಆಗುವ ಸಾಧ್ಯತೆ ಇದೆ.

ಮಿಥುನ: ಈ ದಿನ ಧಾನ ಧರ್ಮದಲ್ಲಿ ಆಸಕ್ತಿ, ವಿದ್ಯೆಯಲ್ಲಿ ಅಭಿವೃದ್ಧಿ, ಅನ್ಯ ಜನರಲ್ಲಿ ದ್ವೇಷ, ಅಧಿಕವಾದ ತಿರುಗಾಟ, ವಾಹನದಿಂದ ತೊಂದರೆ ಆಗಬಹುದು ಎಚ್ಚರ.ಕೇರಳದ ಗುಪ್ತ ಪೂಜಾ ಶಕ್ತಿಯಿಂದ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಇಂದೇ ಸಂಪರ್ಕಿಸಿ ಮೊ:

ಕಟಕ: ಇಂದು ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ವಿವಾಹ ಯೋಗ, ನೌಕರಿಯಲ್ಲಿ ಕಿರಿಕಿರಿ, ಕಾರ್ಯದಲ್ಲಿ ವಿಘ್ನ ಆಗಬಹುದು.

ಸಿಂಹ: ಇಂದು ಅಮೂಲ್ಯ ವಸ್ತುಗಳನ್ನು ಕೊಳ್ಳುವಿರಿ, ಋಣ ಬಾಧೆ ಹೆಚ್ಚಾಗುವುದು, ವಿದ್ಯಾಭ್ಯಾಸದಲ್ಲಿ ತೊಂದರೆ, ಶತ್ರುಗಳ ಬಾಧೆ ಕಡಿಮೆಯಾಗಲಿದೆ.ಕೇರಳದ ಗುಪ್ತ ಪೂಜಾ ಶಕ್ತಿಯಿಂದ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಇಂದೇ ಸಂಪರ್ಕಿಸಿ ಮೊ:9901077772

ಕನ್ಯಾ: ಈ ದಿನ ಎಲ್ಲಿ ಹೋದರೂ ಅಶಾಂತಿ, ಯತ್ನ ಕಾರ್ಯದಲ್ಲಿ ವಿಳಂಬ, ಕೋರ್ಟ್ ಕೇಸ್‍ಗಳಿಂದ ಮುಕ್ತಿ ದೊರೆಯಲಿದೆ ಸಂತಸದ ದಿನ.

ತುಲಾ: ಇಂದು ಧನ ವ್ಯಯ, ಚಂಚಲ ಮನಸ್ಸು, ಸಮಾಜದಲ್ಲಿ ಗೌರವ ಘನತೆ, ತೀರ್ಥಯಾತ್ರೆ ದರ್ಶನ, ಬಂಧುಗಳಿಂದ ತೊಂದರೆ.ಕೇರಳದ ಗುಪ್ತ ಪೂಜಾ ಶಕ್ತಿಯಿಂದ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಇಂದೇ ಸಂಪರ್ಕಿಸಿ ಮೊ:

ವೃಶ್ಚಿಕ: ಈ ದಿನ ಭೂ ಸಂಬಂಧ ವಿಚಾರದಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮನಃಕ್ಲೇಷ, ಅಲ್ಪ ಆದಾಯ, ಅಧಿಕವಾದ ಖರ್ಚು.

ಧನಸ್ಸು: ವ್ಯರ್ಥ ಧನಹಾನಿ, ಶತ್ರು ಭಯ, ಇಲ್ಲ ಸಲ್ಲದ ತಕರಾರು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ ಸ್ವಲ್ಪ ಹಣಕಾಸಿನ‌ವಿಚಾರದಲ್ಲಿ ಜಾಗ್ರತೆ.ಕೇರಳದ ಗುಪ್ತ ಪೂಜಾ ಶಕ್ತಿಯಿಂದ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಇಂದೇ ಸಂಪರ್ಕಿಸಿ ಮೊ:9901077772

ಮಕರ: ಮಾನಸಿಕ ವೇದನೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಬಂಧುಗಳಲ್ಲಿ ನಿಷ್ಠೂರ, ಹಿತ ಶತ್ರುಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ ಆಗಬಹುದು. 9901077772

ಕುಂಭ: ಸಮಾಜದಲ್ಲಿ ಗೌರವ, ವಾಹನ ಖರೀದಿ, ಸ್ಥಿರಾಸ್ತಿ ಮಾರಾಟ, ಅಕಾಲ ಭೋಜನ, ದಾಂಪತ್ಯದಲ್ಲಿ ಪ್ರೀತಿ ವಾತ್ಯಲ್ಯಗಳು ಹೆಚ್ಚಾಗಲಿದೆ.ಕೇರಳದ ಗುಪ್ತ ಪೂಜಾ ಶಕ್ತಿಯಿಂದ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಇಂದೇ ಸಂಪರ್ಕಿಸಿ ಮೊ:9901077772

ಮೀನ: ಮಿತ್ರರಿಂದ ತೊಂದರೆ, ಸಾಲ ಬಾಧೆ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿಗೆ ಮರುಳಾಗಬೇಡಿ ಇದರಿಂದ ಮನಸ್ತಾಪ ಹಾಗೂ ಬೇಸರ ಉಂಟಾಗಲಿದೆ.9901077772