ಆಧ್ಯಾತ್ಮ

ಶ್ರೀ ಕೃಷ್ಣ ಪರಮಾತ್ಮನ 80 ಮಕ್ಕಳ ಹೆಸರು ನಿಮಗೆ ತಿಳಿದಿತ್ತೆ? : ಇಲ್ಲಿದೆ ನೋಡಿ….

By admin

November 09, 2019

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what

ಶ್ರೀ ಕೃಷ್ಣನ ಎಂಟು ಹೆಂಡತಿಯರಿಗೂ ತಲಾ ಹತ್ತು ಮಕ್ಕಳು

ಪಟ್ಟದ ರಾಣಿ ರುಕ್ಮಿಣಿ : ಪ್ರದ್ಯುಮ್ನ, ಚಾರುದೇಷ್ಣೆ, ಸುದೇಷ್ಣೆ, ಚಾರುದೇಹ, ಸುಚಾರು , ಚಾರುಗುಪ್ತ , ಭದ್ರಚಾರು , ಚಾರುಚಂದ್ರ , ವಿಚಾರು , ಚಾರು                                                                                           ಸತ್ಯಭಾಮಾ : ಭಾನು , ಸುಭಾನು , ಸ್ವರ್ಭಾನು , ಪ್ರಭಾನು, ಭಾನುಮಂತ , ಚಂದ್ರಭಾನು , ಬೃಹದ್ಭಾನು ,   ಅತಿಭಾನು , ಶ್ರೀ ಭಾನು , ಪ್ರತಿಭಾನು                                                                                           ಜಾಂಬವತಿ : ಸಾಂಬ , ಸುಮಿತ್ರ , ಪುರಜಿತ್, ಶತಜಿತ್ , ಸಹಸ್ರಜಿತ್ , ವಿಜಯ , ಚಿತ್ರಕೇತು , ವಸುಮಂತ ,   ದ್ರವಿಡ ಕ್ರತು .                                                                                                              ಕಾಲಿಂದಿ : ಶ್ರುತ , ಕವಿ, ವೃಷ , ವೀರ , ಸುಬಾಹು , ಭದ್ರ , ಶಾಂತಿ , ದರ್ಶ, ಪೂರ್ಣಮಾಸ , ಸೋಮಕ         ಮಿತ್ರವೃಂದಾ : ವೃಕ , ಹರ್ಷ , ಅನಿಲ, ಗೃಧ್ರ , ವರ್ಧನ , ಅನ್ನಾದ , ಮಹಾಶ , ಪಾವನ , ವಹ್ನಿ , ಕ್ಷುಧಿ         ಸತ್ಯಾ : ವೀರ , ಚಂದ್ರ , ಅಶ್ವಸೇನ , ಚಿತ್ರಗು , ವೇಗವಂತ , ವೃಷ , ಆಮ , ಶಂಕು , ವಸು , ಕುಂತಿ          ಲಕ್ಷ್ಮಣಾ : ಪ್ರಘೋಷ , ಗಾತ್ರವಂತ , ಸಿಂಹ , ಬಲ , ಪ್ರಬಲ, ಊರ್ಧ್ವಗ , ಮಹಾಶಕ್ತಿ , ಸಹ , ಓಜ ,   ಅಪರಾಜಿತ                                                                                                                     ಭದ್ರಾ : ಸಂಗ್ರಾಮಜಿತ್ , ಬೃಹತ್ಸೇನ , ಶೂರ , ಪ್ರಹರಣ , ಅರಿಜಿತ್ , ಜಯಾ , ಸುಭದ್ರ , ವಾಮ , ಆಯು ,   ಸತ್ಯಕ ..

ನಿಮ್ಮ ಮನೆಯ ಮುದ್ದು ಮಗುವಿಗೆ ಇಡಬಹುದಾದ ಅಪರೂಪ ಮತ್ತು ಭಿನ್ನ ಎನಿಸುವ ಕೃಷ್ಣಸುತರ ಹೆಸರುಗಳು : ಚಾರು, ಶ್ರುತ,ವಹ್ನಿ, ವಸು, ಅಪರಾಜಿತ್, ಅರಿಜಿತ್, ಆಯು

ರಾಘವೇಂದ್ರಆಚಾರ್ಯ9901077772ಕೊಲ್ಲೂರು ಮೂಕಾಂಬಿಕೆ ತಾಯಿಗೆ ಆರಾಧಕರು ೧) ಮದುವೆ , ೨) ಸಂತಾನ ಕೊರತೆ , ೩) ಶತ್ರು ಕಾಟ, ೪) ಕುಜದೋಷ ಪರಿಣಾಮ, ೫) ಮಕ್ಕಳು ತೊಂದರೆ,೬) ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ ಮಾಟ ಮಂತ್ರ, ೭) ವಿದೇಶಿ ಯೋಗ,  ೮) ಅನಾರೋಗ್ಯ,ಮನೆ ಕಟ್ಟುವ ಯೋಗ,  ೯) ರಾಜಕೀಯದ ಭವಿಷ್ಯ,  ೧೦) ಸ್ಥಾನಮಾನ ತೊಂದರೆ, ೧೧) ಕುಟುಂಬದಲ್ಲಿದ್ದ ಸಮಸ್ಯೆ,ಇನ್ನು ಗುಪ್ತ ಹಾಗೂ ಬಗೆಹರಿದ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ನೀಡಿ 9901077772  ಪಂಡಿತ್ ರಾಘವೇಂದ್ರ ಸ್ವಾಮಿ