ಉಪಯುಕ್ತ ಮಾಹಿತಿ

ವಾರದಲ್ಲಿ ಯಾವದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು.

By admin

February 05, 2020

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ wha

ಈ ಪ್ರಪಂಚ ವಿಭಿನ್ನವಾದ ಮನಃ ಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳ ಗುಂಪು. ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ರೀತಿಯ ಅಭಿರುಚಿ, ಇಷ್ಟ, ಆಯ್ಕೆ ಹೊಂದಿರುತ್ತಾನೆ. ಈ ರೀತಿಯಾಗಿ, ಯಾರಾದರೂ ತಮಗೆ ಇಷ್ಟಕ್ಕೆ ಅನುಗುಣವಾಗಿ ಕೆಲವು ಪ್ರತ್ಯೇಕವಾದ ಬಣ್ಣಗಳ ಬಗ್ಗೆ ಆಸಕ್ತಿ ತೋರುತ್ತಾರೆ. ಆ ಬಣ್ಣಗಳಿಗೆ ತಕ್ಕಂತೆ ಬಟ್ಟೆಗಳನ್ನು ಧರಿಸುತ್ತಾರೆ. ಇಷ್ಟವಾದ ಬಣ್ಣದಿಂದ ಕೂಡಿದ ಬಟ್ಟೆಗಳನ್ನು ಧರಿಸುವುದು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ, ಆದರೆ ನಿಮಗೆ ಗೊತ್ತಾ…? ವಾರದಲ್ಲಿರುವ 7 ದಿನಗಳೂ ಆಯಾ ದಿನಕ್ಕೆ ಅನುಗುಣವಾಗಿ ಕೆಲವು ಬಣ್ಣಗಳ ಬಟ್ಟೆಗಳನ್ನು ಧರಿಸಿದರೆ ಅದರಿಂದ ಎಷ್ಟೋ ಪ್ರಯೋಜನವಿರುತ್ತದೆಯಂತೆ ಅದೇನೆಂಬುದು ಈಗ ತಿಳಿಯೋಣ.

ಭಾನುವಾರ: ಈ ದಿನ ಕೆಂಪು ಬಣ್ಣಗಳಿಂದ ಕೂಡಿದ ಬಟ್ಟೆಗಳನ್ನು ಅಥವಾ ಅವುಗಳ ಷೇಡ್ಸ್ ಬಣ್ಣಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಬೇಕು. ಆ ದಿನದಂದು ಸೂರ್ಯನು ಅಧಿಪತ್ಯದಲ್ಲಿರುತ್ತಾನೆ. ಆದ್ದರಿಂದ ಆ ಬಣ್ಣದ ಬಟ್ಟೆಗಳು ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ.

ಸೋಮವಾರ: ಈ ದಿನ ನೀಲಿ, ಬೆಳ್ಳಿ, ಲೈಟ್ ಗ್ರೇ ಬಣ್ಣದ ಬಟ್ಟೆಯನ್ನು ಧರಿಸಬೇಕು. ಈ ದಿನಕ್ಕೆ ಚಂದ್ರನು ಅಧಿಪತಿಯಾಗಿರುತ್ತಾನೆ. ಅಷ್ಟೇಅಲ್ಲದೆ ಸೋಮವಾರ ಶಿವನಿಗೆ ಇಷ್ಟವಾದ್ದರಿಂದ ಮುಂಚೆ ಹೆಳಿದ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.

ಮಂಗಳವಾರ: ಈ ದಿನ ಆರೆಂಜ್, ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬಹುದು ಈ ದಿನ ಅಂಗಾರಕನು ಅಧಿಪತಿಯಾಗಿರುತ್ತಾನೆ. ಇಂತಹ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಆ ದಿನ ಖಂಡಿತವಾಗಿಯೂ ಶುಭ ಫಲಿತಾಂಶ ಉಂಟಾಗುತ್ತದೆ.

ಬುಧವಾರ: ಈ ದಿನಕ್ಕೆ ಬುಧಗ್ರಹವು ಅಧಿಪತಿಯಾಗಿರುತ್ತದೆ. ಈ ದಿನ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ವಿಜಯ ನಿಮ್ಮ ಸ್ವಂತವಾಗುತ್ತದೆ.

ಗುರುವಾರ : ಹಳದಿ(ಅರಿಶಿನ) ಬಣ್ಣದ ಬಟ್ಟೆಗಳನ್ನು ಈ ದಿನ ಧರಿಸಬೇಕು. ಬೃಹಸ್ಪತಿ ಈ ದಿನಕ್ಕೆ ಅಧಿಪತಿಯಾಗಿರುವನು. ಇದರಿಂದ ಹಳದಿ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡರೆ ಈ ದಿನವೆಲ್ಲವೂ ಒಳ್ಳೆಯದಾಗುತ್ತದೆ. ಬಯಸಿದ್ದೆಲ್ಲಾ ಈಡೇರುತ್ತದೆ.

ಶುಕ್ರವಾರ: ಈ ದಿನ ಶುಕ್ರನು ಅಧಿಪತಿಯಾಗಿರುವನು. ಈ ದಿನ ಸಮುದ್ರದ ಹಸಿರು, ಬಿಳಿ, ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ದಿನವೆಲ್ಲಾ ಶುಭವಾಗುತ್ತದೆ.

ಶನಿವಾರ: ಕಪ್ಪು, ನೀಲಿ, ಬೂದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಲ್ಲಾ ಒಳ್ಳೆಯದಾಗುತ್ತದೆ. ಈ ದಿನ ಶನಿಗ್ರಹ ಅಧಿಪತಿಯಾಗಿರುತ್ತಾನೆ. ಆದ್ದರಿಂದ ಮೇಲೆ ಹೇಳಿದ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ನಮ್ಮ ಮೇಲೆ ಯಾವುದೇ ನೆಗೆಟೀವ್ ಪರಿಣಾಮಗಳು ಬೀರುವುದಿಲ್ಲ.

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ wha