ರಾಜಕೀಯ

ಕಾಂಗ್ರೆಸ್ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

By KOLAR NEWS CHANDRU

April 06, 2023

ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ( Karnataka Assembly Election 2023 ) ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ( Congress Candidate List ) 2ನೇ ಪಟ್ಟಿ ಬಿಡುಗಡೆಗಾಗಿ ಚುನಾವಣಾ ಸಮಿತಿಯ ಸಭೆ ನಡೆಯಿತು.

ಈ ಸಭೆಯಲ್ಲಿ ಅಂತಿಮವಾಗಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈಲನ್ ಮಾಡಲಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಮೊದಲು 124 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸಿಂಗಲ್ ಅಭ್ಯರ್ಥಿಗಳಿರುವಂತ 124 ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳನ್ನು ಘೋಷಿಸಿತ್ತು.

ಕಾಂಗ್ರೆಸ್ ಪಕ್ಷದ 124 ಅಭ್ಯರ್ಥಿಗಳ ಮೊದಲ ಪಟ್ಟಿ

ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ ಕಾಗವಾಡ – ಭರಮಗೌಡ ಆಲಗೌಡ ಕಾಗೆ ಕುಡಚಿ – ಎಸ್‌ಸಿ – ಮಹೇಂದ್ರ ಕೆ.ತಮ್ಮಣ್ಣನವರ್ ಹುಕ್ಕೇರಿ – ಎ ಬಿ ಪಾಟೀಲ್ ಯಮಕನಮರಡಿ – ಎಸ್ಟಿ – ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ ಬೆಳಗಾವಿ ಗ್ರಾಮೀಣ – ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್ ಖಾನಾಪುರ – ಡಾ. ಅಂಜಲಿ ನಿಂಬಾಳ್ಕರ್ ಬೈಲಹೊಂಗಲ – ಮಹಾಂತೇಶ ಶಿವಾನಂದ ಕೌಜಲಗಿ ರಾಮದುರ್ಗ – ಅಶೋಕ್ ಎಂ.ಪಟ್ಟಣ ಜಮಖಂಡಿ – ಆನಂದ ಸಿದ್ದು ನ್ಯಾಮಗೌಡ ಹುನಗುಂದ – ವಿಜಯಾನಂದ್ ಎಸ್.ಕಾಶಪ್ಪನವರ್ ಮುದ್ದೇಬಿಹಾಳ – ಅಪ್ಪಾಜಿ ಅಲಿಯಾಸ್ ಸಿ.ಎಸ್.ನಾಡಗೌಡ ಬಸವನ ಬಾಗೇವಾಡಿ – ಶಿವಾನಂದ ಪಾಟೀಲ ಬಬಲೇಶ್ವರ – ಎಂ ಬಿ ಪಾಟೀಲ್ ಇಂಡಿ – ಯಶವಂತ ರಾಯಗೌಡ ವಿ ಪಾಟೀಲ್ ಜೇವರ್ಗಿ – ಡಾ. ಅಜಯ್ ಧರಮ್ ಸಿಂಗ್ ಶೋರಾಪುರ – ಎಸ್ಟಿ – ರಾಜಾವೆಂಕಟಪ್ಪ ನಾಯ್ಕ್ ಶಹಾಪುರ – ಶರಣಬಸಪ್ಪ ಗೌಡ ಚಿತಾಪುರ – ಎಸ್‌ಸಿ – ಪ್ರಿಯಾಂಕ್ ಖರ್ಗೆ ಸೇಡಂ – ಡಾ.ಶರಣಪ್ರಕಾಶ ಪಾಟೀಲ ಚಿಂಚೋಳಿ – SC – ಸುಭಾಷ್ ವಿ. ರಾಥೋಡ್ ಗುಲ್ಬರ್ಗ ಉತ್ತರ – ಕನೀಜ್ ಫಾತಿಮಾ ಆಳಂದ – ಬಿ ಆರ್ ಪಾಟೀಲ್ ಹುಮನಾಬಾದ್ – ರಾಜಶೇಖರ್ ಬಿ ಪಾಟೀಲ್ ಬೀದರ್ ದಕ್ಷಿಣ – ಅಶೋಕ್ ಖೇಣಿ ಬೀದರ್ – ರಹೀಮ್ ಖಾನ್ ಭಾಲ್ಕಿ – ಈಶ್ವರ್ ಖಂಡ್ರೆ ರಾಯಚೂರು ಗ್ರಾಮಾಂತರ – ಎಸ್ಟಿ – ಬಸನಗೌಡ ದಡ್ಡಲ್ ಮಾಸ್ಕಿ – ಎಸ್ಟಿ – ಬಸನಗೌಡ ತುರ್ವಿಹಾಳ್ ಕುಷ್ಟಗಿ – ಅಮರೇಗೌಡ ಪಾಟೀಲ್ ಬಯ್ಯಾಪುರ ಕನಕಗಿರಿ – ಎಸ್‌ ಸಿ – ಶಿವರಾಜ್ ಸಂಗಪ್ಪ ತಂಗಡಗ ಯಲಬುರ್ಗಾ – ಬಸವರಾಜ ರಾಯರೆಡ್ಡಿ ಕೊಪ್ಪಳ – ಕೆ.ರಾಘವೇಂದ್ರ ಗದಗ – ಎಚ್.ಕೆ. ಪಾಟೀಲ್ ರೋಣ – ಜಿ.ಎಸ್ ಪಾಟೀಲ್ ಹುಬ್ಬಳ್ಳಿ – ಧಾರವಾಡ-ಪೂರ್ವ – ಎಸ್‌ಸಿ – ಪ್ರಸಾದ್ ಅಬ್ಬಯ್ಯ ಹಳಿಯಾಳ – ಆರ್.ವಿ.ದೇಶಪಾಂಡೆ ಕಾರವಾರ – ಸತೀಶ್ ಕೃಷ್ಣ ಸೈಲ್ ಭಟ್ಕಳ – ಮಂಕಲ್ ಸುಬ್ಬ ವಿದ್ಯಾ ಹಾನಗಲ್ – ಶ್ರೀನಿವಾಸ್ ವಿ. ಮಾನೆ ಹಾವೇರಿ – ಎಸ್ಸಿ – ರುದ್ರಪ್ಪ ಲಮಾಣಿ ಬ್ಯಾಡಗಿ – ಬಸವರಾಜ ಎನ್. ಶಿವಣ್ಣನರ ಹಿರೇಕೆರೂರು – ಯು.ಬಿ. ಬಣಕಾರ ರಾಣಿಬೆನ್ನೂರು – ಪ್ರಕಾಶ್ ಕೆ.ಕೋಳಿವಾಡ್ ಹಡಗಲ್ಲಿ – ಎಸ್ಸಿ – ಪಿ.ಟಿ. ಪರಮೇಶ್ವರ ನಾಯ್ಕ ಹಗರಿಬೊಮ್ಮನಹಳ್ಳಿ – SC – L.B.P. ಭೀಮಾ ನಾಯ್ಕ್ ವಿಜಯನಗರ – ಹೆಚ್.ಆರ್.ಗವಿಯಪ್ಪ ಕಂಪ್ಲಿ – ಎಸ್ಟಿ – ಜೆ.ಎನ್. ಗಣೇಶ್ ಬಳ್ಳಾರಿ – ಎಸ್ಟಿ – ಬಿ.ನಾಗೇಂದ್ರ ಸಂಡೂರ್ – ಎಸ್ಟಿ – ಇ. ತುಕಾರಾಂ ಚಳ್ಳಕೆರೆ – ಎಸ್ಟಿ – ಟಿ.ರಘುಮೂರ್ತಿ ಹಿರಿಯೂರು- ಡಿ. ಸುಧಾಕರ್ ಹೊಸದುರ್ಗ – ಗೋವಿಂದಪ್ಪ ಬಿ.ಜಿ. ದಾವಣಗೆರೆ ಉತ್ತರ – ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕ್ರಪ್ಪ ಮಾಯಕೊಂಡ-ಎಸ್ಸಿ – ಕೆ.ಎಸ್. ಬಸವರಾಜು ಭದ್ರಾವತಿ – ಸಂಗಮೇಶ್ವರ ಬಿ.ಕೆ ಸೊರಬ – ಎಸ್. ಮಧು ಬಂಗಾರಪ್ಪ ಸಾಗರ – ಗೋಪಾಲಕೃಷ್ಣ ಬೇಳೂರು ಬೈಂದೂರು – ಕೆ ಗೋಪಾಲ ಪೂಜಾರಿ ಕುಂದಾಪುರ – ಎಂ. ದಿನೇಶ್ ಹೆಗ್ಡೆ ಕಾಪು – ವಿನಯ ಕುಮಾರ್ ಸೊರಕೆ ಶೃಂಗೇರಿ – ಟಿ.ಡಿ.ರಾಜೇಗೌಡ ಚಿಕ್ಕನಾಯಕನಹಳ್ಳಿ – ಕಿರಣ್ ಕುಮಾರ್ ತಿಪಟೂರು – ಕೆ ಷಡಕ್ಷರಿ ತುರುವೇಕೆರೆ – ಕಾಂತರಾಜ್ ಬಿ.ಎಂ ಕುಣಿಗಲ್ – ಡಾ.ಎಚ್.ಡಿ. ರಂಗನಾಥ್ ಕೊರಟಗೆರೆ – ಎಸ್‌ಸಿ – ಡಾ. ಜಿ. ಪರಮೇಶ್ವರ ಶಿರಾ – ಟಿ.ಬಿ. ಜಯ ಚಂದ್ರ ಪಾವಗಡ – ಎಸ್ಸಿ – ಎಚ್.ವಿ. ವೆಂಕಟೇಶ್ ಮಧುಗಿರಿ – ಕೆ.ಎನ್. ರಾಜಣ್ಣ ಗೌರಿಬಿದನೂರು – ಶಿವಶಂಕರ ರೆಡ್ಡಿ ಎನ್.ಎಚ್ ಬಾಗೇಪಲ್ಲಿ – ಎಸ್.ಎನ್. ಸುಬ್ಬಾ ರೆಡ್ಡಿ ಚಿಂತಾಮಣಿ – ಡಾ. ಎಂ.ಸಿ. ಸುಧಾಕರ್ ಶ್ರೀನಿವಾಸಪುರ – ಕೆ.ಆರ್. ರಮೇಶ್ ಕುಮಾರ್ ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) – SC – ರೂಪಕಲಾ ಎಂ ಬಂಗಾರಪೇಟೆ – ಎಸ್ಸಿ – ಎಸ್.ಎನ್. ನಾರಾಯಣಸ್ವಾಮಿ ಮಾಲೂರು – ಕೆ.ವೈ. ನಂಜೇಗೌಡ ಬ್ಯಾಟರಾಯನಪುರ – ಕೃಷ್ಣ ಬೈರೇಗೌಡ ರಾಜರಾಜೇಶ್ವರಿನಗರ – ಕುಸುಮಾ ಎಚ್ ಮಲ್ಲೇಶ್ವರಂ – ಅನುಪ್ ಅಯ್ಯಂಗಾರ್ ಹೆಬ್ಬಾಳ – ಸುರೇಶ್ ಬಿ.ಎಸ್ ಸರ್ವಜ್ಞನಗರ – ಕೆ.ಜೆ. ಜಾರ್ಜ್ ಶಿವಾಜಿನಗರ – ರಿಜ್ವಾನ್ ಅರ್ಷದ್ ಶಾಂತಿ ನಗರ – ಎನ್.ಎ.ಹಾರಿಸ್ ಗಾಂಧಿ ನಗರ – ದಿನೇಶ್ ಗುಂಡೂರಾವ್ ರಾಜಾಜಿ ನಗರ ಪುಟ್ಟಣ್ಣ ಗೋವಿಂದರಾಜ್ ನಗರ – ಪ್ರಿಯಕೃಷ್ಣ ವಿಜಯನಗರ – ಎಂ. ಕೃಷ್ಣಮಪ್ಪ ಚಾಮರಾಜಪೇಟೆ – ಬಿ.ಝಡ್. ಜಮೀರ್ ಅಹಮದ್ ಖಾನ್ ಬಸವನಗುಡಿ – ಯು.ಬಿ. ವೆಂಕಟೇಶ್ ಬಿ ಟಿ ಎಂ ಲೇಔಟ್ – ರಾಮಲಿಂಗಾ ರೆಡ್ಡಿ ಜಯನಗರ – ಸೌಮ್ಯ ಆರ್ ಮಹದೇವಪುರ – ಎಸ್‌ಸಿ – ಹೆಚ್ ನಾಗೇಶ್ ಆನೇಕಲ್ – ಎಸ್‌ಸಿ – ಬಿ.ಶಿವಣ್ಣ ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ ದೇವನಹಳ್ಳಿ – ಎಸ್‌ಸಿ ಕೆ.ಎಚ್. ಮುನಿಯಪ್ಪ ದೊಡ್ಡಬಳ್ಳಾಪುರ – ಟಿ. ವೆಂಕಟರಾಮಯ್ಯ ನೆಲಮಂಗಲ – ಎಸ್‌ಸಿ – ಶ್ರೀನಿವಾಸಯ್ಯ ಎನ್ ಮಾಗಡಿ – ಹೆಚ್.ಸಿ. ಬಾಲಕೃಷ್ಣ ರಾಮನಗರ – ಇಕ್ಬಾಲ್ ಹುಸೇನ್ ಹೆಚ್ ಎ ಕನಕಪುರ – ಡಿ ಕೆ ಶಿವಕುಮಾರ್ ಮಳವಳ್ಳಿ – ಎಸ್‌ಸಿ – ಪಿ.ಎಂ. ನರೇಂದ್ರಸ್ವಾಮಿ ಶ್ರೀರಂಗಪಟ್ಟಣ – A. B. ರಮೇಶ್ ಬಂಡಿಸಿದ್ದೇಗೌಡ ನಾಗಮಂಗಲ – ಎನ್.ಚಲುವರಾಯಸ್ವಾಮಿ ಹೊಳೆನರಸೀಪುರ – ಶ್ರೇಯಸ್ ಎಂ. ಪಟೇಲ್ ಸಕಲೇಶಪುರ – SC – ಮುರಳಿ ಮೋಹನ್ ಬೆಳ್ತಂಗಡಿ – ರಕ್ಷಿತ್ ಶಿವರಾಮ್ ಮೂಡಬಿದ್ರಿ – ಮಿಥುನ್ ಎಂ. ರೈ ಮಂಗಳೂರು – ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್ ಬಂಟ್ವಾಳ – ರಮಾನಾಥ ರೈ ಬಿ ಸುಳ್ಯ – ಎಸ್ಸಿ – ಕೃಷ್ಣಪ್ಪ ಜಿ ವಿರಾಜಪೇಟೆ – ಎ.ಎಸ್. ಪೊನ್ನಣ್ಣ ಪಿರಿಯಾಪಟ್ಟಣ – ಕೆ. ವೆಂಟಕೇಶ್ ಕೃಷ್ಣರಾಜನಗರ – ಡಿ. ರವಿಶಂಕರ್ ಹುಣಸೂರು – ಹೆಚ್ ಪಿ ಮಂಜುನಾಥ್ ಹೆಗ್ಗಡದೇವನಕೋಟೆ – ಎಸ್ಟಿ – ಅನಿಲ್ ಕುಮಾರ್ ಸಿ ನಂಜನಗೂಡು – SC – ದರ್ಶನ್ ಧ್ರುವನಾರಾಯಣ ನರಸಿಂಹರಾಜ – ತನ್ವೀರ್ ಸೇಠ್ ವರುಣ – ಸಿದ್ದರಾಮಯ್ಯ ಟಿ.ನರಸೀಪುರ – ಎಸ್ಸಿ – ಎಚ್.ಸಿ.ಮಹದೇವಪ್ಪ ಹನೂರು – ಆರ್. ನರೇಂದ್ರ ಚಾಮರಾಜನಗರ – ಸಿ.ಪುಟ್ಟರಂಗ ಶೆಟ್ಟಿ ಗುಂಡ್ಲುಪೇಟೆ – ಎಚ್.ಎಂ. ಗಣೇಶ್ ಪರಸಾದ್ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯ ಹೆಸರು ಫೈನಲ್ ಮಾಡುವ ನಿಟ್ಟಿನಲ್ಲಿ ಸತತ ಎರಡು ದಿನಗಳ ಕಾಲ ದೆಹಲಿಯ ಎಐಸಿಸಿ ಕಚೇರಿಯಲ್ಲಿ ( AICC Office ) ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಭಾಗಿಯಾಗಿದ್ದರು.

ಅಂತಿಮವಾಗಿ 42 ಕ್ಷೇತ್ರಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಆ ಪಟ್ಟಿಯನ್ನು ಇಂದು ಎಐಸಿಸಿಯಿಂದ ಪ್ರಕಟಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಹುರಿಯಾಳುಗಳನ್ನು 2ನೇ ಪಟ್ಟಿಯಲ್ಲಿ ಘೋಷಿಸಿದೆ.

ಹೀಗಿದೆ 42 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು