ಭಾರತ ಮತ್ತು ಪಾಕಿಸ್ತಾನ ನಡುವೆ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಡೆದಿದ್ದು, ಭಾರತ ಪಾಕಿಸ್ತಾನ ವಿರುದ್ದ ಸೋಲನುಭವಿಸಬೇಕಾಯಿತು.
ಈ ಕಾರಣಕ್ಕಾಗಿ ಭಾರತದ ಆಟಗಾರರ ವಿರುದ್ದ ಅನೇಕ ಟೀಕೆಗಳು ಕೇಳಿಬಂದಿದ್ದವು.
ಈ ಬಗ್ಗೆ ಮಾತನಾಡಿರುವ ಪಾಕ್ ಕ್ರಿಕೆಟ್ ತಂಡದ ಮುಖ್ಯಸ್ಥ ಶಹರ್ಯಾರ್ ಖಾನ್, ಅವರು ನಮ್ಮನ್ನು ನೋಡಿ ಹೆದರುತ್ತಾರೆ ಎಂದು ಕೂಹಕವಾಡಿದ್ದಾರೆ.
ಈ ಹಿನ್ನಲೆಯಲ್ಲಿ ಅವರು ಐಸಿಸಿ ಆಯೋಜನೆ ಮಾಡುವ ಪಂದ್ಯಗಳಲ್ಲಿ ಮಾತ್ರ ನಮ್ಮೊಂದಿಗೆ ಆಟವಾಡುತ್ತಾರೆ ಎಂದಿದ್ದಾರೆ.