ರಾಜಕೀಯ

ಇಲ್ಲಿದೆ ಬಿಜೆಪಿ ಎರಡನೇ ಪಟ್ಟಿ..!ನಿಮ್ಮ ಕ್ಷೇತ್ರದ ಯಾರಿಗೆ ಟಿಕೆಟ್ ಸಿಕ್ಕಿದೆ?ಯಾರಿಗಿಲ್ಲ?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

By admin

April 17, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಬಹುತೇಕ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ಬೆನ್ನಲ್ಲೇ, ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇನ್ನು ಈ ಪಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿದ್ದಾರೆ. ತಮ್ಮ ಬೆಂಬಲಿಗರಾದ ರೇಣುಕಾಚಾರ್ಯ, ಕೃಷ್ಣಯ್ಯಶೆಟ್ಟಿ ಮತ್ತು ಸಾಗರದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಇನ್ನು ಎರಡನೇ ಪಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರು ಈ ಕೆಳಗಿನಂತಿವೆ..

1) ಜಮಖಂಡಿ- ಶ್ರೀಕಾಂತ್ ಕುಲಕರ್ಣಿ 2) ಗೋಕಾಕ್- ಅಶೋಕ್ ಪೂಜಾರಿ 4) ಯಮಕನಮರಡಿ – ಮಾರುತಿ ಅಷ್ಟಗಿ 4) ರಾಮದುರ್ಗ- ಮಹಾದೇವಪ್ಪ ಎಸ್ ಯಾಡವಾಡ 5) ತೇರದಾಳು- ಸಿದ್ದು ಸವದಿ 6) ಚಿಕ್ಕೋಡಿ-ಸದಲಗಾ- ಅಣ್ಣಾ ಸಾಹೇಬ್ ಜೊಲ್ಲೆ 7) ದೇವರಹಿಪ್ಪರಗಿ- ಸೋಮನಗೌಡ ಪಾಟೀಲ್ (ಸಾಸನೂರು) 8) ಬಾಗಲಕೋಟೆ – ವೀರಣ್ಣ ಚರಂತಿಮಠ 9) ಹುನಗುಂದ- ದೊಡ್ಡನಗೌಡ ಜಿ. ಪಾಟೀಲ್ 10) ಬೀಳಗಿ- ಮುರುಗೇಶ್ ನಿರಾಣಿ 11) ಇಂಡಿ- ದಯಾಸಾಗರ್ ಪಾಟೀಲ್ 12) ಜೇವರ್ಗಿ – ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ 13) ಯಾದಗಿರಿ- ವೆಂಕಟ ರೆಡ್ಡಿ ಮುದನಾಳ 14) ಗುರುಮಿಟ್ಕಲ್- ಸಾಬಣ್ಣ ಬೋರ್ಬಂಡಾ 15) ಸೇಡಂ- ರಾಜ ಕುಮಾರ್ ತೆಲ್ಕೂರು 16) ಕಲಬುರಗಿ ಉತ್ತರ- ಚಂದ್ರಕಾಂತ್ ಬಿ.ಪಾಟೀಲ್ 17) ಬೀದರ್- ಸೂರ್ಯಕಾಂತ ನಾಗಮಾರಪಳ್ಳಿ 18) ಕನಕಗಿರಿ – ಬಸವರಾಜ್ ದಾದೆಸಗೂರ್ 19) ಮಸ್ಕಿ – ಬಸವನಗೌಡ ತುರಾವಿಹಾಳ್ 20) ಭಾಲ್ಕಿ – ಡಿ.ಕೆ. ಸಿದ್ಧರಾಮ

ಇಲ್ಲಿ ಓದಿ : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ..ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು..?

21) ಗಂಗಾವತಿ- ಪರಣ್ಣ ಮುನವಳ್ಳಿ 22) ಯಲಬುರ್ಗ- ಹಾಲಪ್ಪ ಬಸಪ್ಪ ಆಚಾರ್ 23) ಕೊಪ್ಪಳ- ಸಿ.ವಿ. ಚಂದ್ರಶೇಖರ್ 24) ಶಿರಹಟ್ಟಿ – ರಾಮಣ್ಣ ಲಮಾನಿ 25) ನರಗುಂದ- ಸಿ.ಸಿ. ಪಾಟೀಲ್ 26) ರೋಣ- ಕಲಕಪ್ಪ ಬಂಡಿ 27) ಗದಗ – ಅನಿಲ್ ಮೆಣಸಿನಕಾಯಿ 28) ನವಗುಂದ- ಶಂಕರಗೌಡ ಪಾಟೀಲ್ ಮುನೇನಕೊಪ್ಪ 29) ಕಲಘಟಗಿ- ಮಹೇಶ್ ತೆಂಗಿನಕಾಯ್ 30) ಹಳಿಯಾಳ – ಸುನಿಲ್ ಹೆಗ್ಡೆ 31) ಭಟ್ಕಳ- ಸುನಿಲ್ ನಾಯಕ್ 32) ಯಲ್ಲಾಪುರ- ವಿ.ಎಸ್. ಪಾಟೀಲ್ 33) ಬ್ಯಾಟಗಿ – ವಿರೂಪಾಕ್ಷಪ್ಪ ಬಳ್ಳಾರಿ 34) ಹಡಗಲಿ – ಚಂದ್ರ ನಾಯಕ್ 35) ಹಗರಿಬೊಮ್ಮನಹಳ್ಳಿ – ನೇಮಿರಾಜ್ ನಾಯ್ಕ್ 36) ಸಿರುಗುಪ್ಪ – ಎಂ.ಎಸ್. ಸೋಮಲಿಂಗಪ್ಪ 37) ಬಳ್ಳಾರಿ – ಸಣ್ಣ ಫಕೀರಪ್ಪ 38) ಬಳ್ಳಾರಿ ನಗರ- ಜಿ. ಸೋಮಶೇಖರ ರೆಡ್ಡಿ 39) ಚಳ್ಳಕೆರೆ – ಕೆ.ಟಿ. ಕುಮಾರಸ್ವಾಮಿ 40) ಹೊಳಲ್ಕೆರೆ – ಎಂ ಚಂದ್ರಪ್ಪ

ಇಲ್ಲಿ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ..ನಿಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು..?

41) ಚನ್ನಗಿರಿ – ಎಂ. ವಿರೂಪಾಕ್ಷಪ್ಪ 42) ಹೊನ್ನಾಳಿ – ಎಂ.ಪಿ. ರೇಣುಕಾಚಾರ್ಯ 43) ಶಿವಮೊಗ್ಗ ಗ್ರಾಮೀಣ (ಎಸ್ಸಿ) – ಅಶೋಕ್ ನಾಯ್ಕ್ 44) ತೀರ್ಥಹಳ್ಳಿ – ಅರಗ ಜ್ಞಾನೇಂದ್ರ 45) ಸೊರಬ – ಕುಮಾರ್ ಬಂಗಾರಪ್ಪ 46) ಸಾಗರ- ಹರಾತಾಳು ಹಾಲಪ್ಪ 47) ಬೈಂದೂರು – ಬಿ.ಸುಕುಮಾರ್ ಶೆಟ್ಟಿ 48) ಕಡೂರು – ಬೆಳ್ಳಿ ಪ್ರಕಾಶ್ 49) ಚಿಕ್ಕನಾಯಕನಹಳ್ಳಿ – ಜೆ.ಸಿ. ಮಧುಸ್ವಾಮಿ 50) ತಿಪಟೂರು – ಬಿ.ಸಿ. ನಾಗೇಶ್ 51) ತರುವೇಕೆರೆ – ಮಸಾಲೆ ಜಯರಾಮ್ 52) ತುಮಕೂರು ನಗರ – ಜಿ.ಬಿ. ಜ್ಯೋತಿ ಗಣೇಶ್ 53) ಕೊರಟಗೆರೆ – ವೈ ಹುಚ್ಚಯ್ಯ 54) ಗುಬ್ಬಿ- ಬೆಟ್ಟಸ್ವಾಮಿ 56) ಶಿರ- ಬಿ.ಕೆ. ಮಂಜುನಾಥ್ 57) ಮಧುಗಿರಿ- ಎಂ.ಆರ್. ಹುಳಿನಾಯಕರ್ 58) ಚಿಕ್ಕಬಳ್ಳಾಪುರ – ಡಾ. ಮಂಜುನಾಥ್ 59) ಬಂಗಾರಪೇm- ಬಿ.ಪಿ. ವೆಂಕಟಮುನಿಯಪ್ಪ 60) ಕೋಲಾರ- ಓಂ ಶಕ್ತಿಚಲಪತಿ

61) ಮಾಲೂರು: ಎಸ್.ಎನ್. ಕೃಷ್ಣಯ್ಯ ಶೆಟ್ಟಿ 62) ಕೆಆರ್ ಪುರ: ನಂದೀಶ್ ರೆಡ್ಡಿ 63) ಬ್ಯಾಟರಾಯನಪುರ: ಎ. ರವಿ 64) ಮಹಾಲಕ್ಷ್ಮೀ ಲೇಔಟ್: ನೆ.ಲ. ನರೇಂದ್ರಬಾಬು 65) ಶಿವಾಜಿನಗರ: ಕಟ್ಟಾ ಸುಬ್ರಮಣ್ಯ ನಾಯ್ಡು 66) ಶಾಂತಿನಗರ: ವಾಸುದೇವ ಮೂರ್ತಿ 67) ವಿಜಯನಗರ: ಎಚ್. ರವೀಂದ್ರ 68) ದೊಡ್ಡಬಳ್ಳಾಪುರ: ಜೆ. ನರಸಿಂಹ ಸ್ವಾಮಿ 69) ಮಾಗಡಿ: ಹನಮಂತರಾಜು 70) ಮಳವಳ್ಳಿ: ಬಿ. ಸೋಮಶೇಖರ್ 71) ಅರಕಲಗೂಡು: ಎಚ್. ಯೋಗ ರಮೇಶ್ 72) ಬೆಳ್ತಂಗಡಿ: ಹರೀಶ್ ಪೂಂಜಾ 73) ಮೂಡಬಿದಿರಿ: ಉಮಾಕಾಂತ್ ಕೋಟಿಯಾನ್ 74) ಬಂಟ್ವಾಳ: ಯು. ರಾಜೇಶ್ ನಾಯ್ಕ್ 75) ಪುತ್ತೂರು: ಸಂಜೀವ್ ಮಟ್ಟಂದೂರು

76) ಪಿರಿಯಾಪಟ್ಟಣ: ಎಸ್. ಮಂಜುನಾಥ್ 77) ಹೆಚ್ಡಿ ಕೋಟೆ: ಸಿದ್ದರಾಜು 78) ನಂಜನಗೂಡು: ಹರ್ಷವರ್ಧನ್ 79) ನರಸಿಂಹರಾಜ: ಎಸ್. ಸತೀಶ್(ಸಂದೇಶ್ ಸ್ವಾಮಿ) 80) ಹನೂರು: ಡಾ. ಪ್ರೀತನ್ ನಾಗಪ್ಪ 81) ಕೊಳ್ಳೇಗಾಲ: ಜಿಎನ್ ನಂಜುಂಡಸ್ವಾಮಿ 82) ಚಾಮರಾಜನಗರ: ಪ್ರೊ| ಮಲ್ಲಿಕಾರ್ಜುನಪ್ಪ 83) ಗುಂಡ್ಲುಪೇಟೆ: ಹೆಚ್.ಎಸ್. ನಿರಂಜನಕುಮಾರ್